ಸಮಾಜಮುಖಿ ವೈದ್ಯರು ದೇಶದ ಅಮೂಲ್ಯ ಆಸ್ತಿ: ಡಾ.ವಿ.ಬಿ ಮಠಪತಿ
ಕಲಬುರಗಿ: ತಮ್ಮ ಜೀವವನ್ನು ಲೆಕ್ಕಿಸದೆ ರೋಗಿಯನ್ನು ಉಪಚರಿಸಿ ಜೀವ ಉಳಿಸುವ ವೈದ್ಯರ ಸೇವೆ ಅಮೂಲ್ಯ ಎಂದು ಸಮಾಜಮುಖಿ ವೈದ್ಯ ಡಾ.ವಿ.ಬಿ ಮಠಪತಿ ಮಾರ್ಮಿಕವಾಗಿ ಹೇಳಿದರು. ನಗರದ ಹುಮನಾಬಾದ್ ರಿಂಗ್ ರಸ್ತೆಯ ನಿಜಾಮಪುರ ಬಡಾವಣೆಯ ಮಠಪತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ‘ಸಮಾಜಮುಖಿ ವೈದ್ಯರಿಗೆ ಗೌರವ’ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರು ತಮ್ಮ ಕ್ಷೇತ್ರವನ್ನು ವಾಣಿಜ್ಯ ದೃಷ್ಟಿಯಿಂದ ನೋಡದೆ, ಸಮಾಜ ಸೇವೆಯೆಂದು ಭಾವಿಸಿ, ರೋಗಿಯನ್ನು ಉಪಚರಿಸುವ ಸಮಾಜಮುಖಿ […]
Continue Reading