ದಂಡಗುಂಡ ಬಸವೇಶ್ವರ ರಥೋತ್ಸವ
ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನ ಸುಪ್ರಸಿದ್ದ ದಂಡಗುಂಡ ಬಸವೇಶ್ವರ ಭವ್ಯ ರಥೋತ್ಸವ ಭಕ್ತ ಸಾಗರದ ಮಧ್ಯ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆಯಿಂದಲೆ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬಂದಿತು. ಸಾತನೂರ ಗ್ರಾಮದಿಂದ ಶುರುವಾದ ಭಕ್ತರ ದಾಸೋಹ ಸೇವೆ ದೇವಸ್ಥಾನದ ದಾರಿಯುದ್ದಕ್ಕೂ ನಿರಂತರವಾಗಿತ್ತು. ಹೆಗಲ ಮೇಲೆ ದವಸ ಧಾನ್ಯಗಳ ಚೀಲಗಳನ್ನು ಹೊತ್ತು ಕಾಲ್ನಡಿಗೆಯ ಮೂಲಕ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಸೇವೆ, ಧರ್ಮದ ಧ್ವಜಗಳು, ಉಚ್ಚಾಯಿ, ಸುಮಂಗಲಿಯರಿಂದ ಆರತಿ, ಕುಂಭ, ಭಜನೆ, ಗೀಗೀ ಪದಗಳು, […]
Continue Reading