ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳ ಪಾತ್ರ ಅನನ್ಯ
ಕಲಬುರಗಿ: ಉದ್ಯಮಗಳು ಸರಕುಗಳನ್ನು ಉತ್ಪಾದಿಸಿ ಸೇವೆಗಳನ್ನು ನೀಡುತ್ತವೆ. ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಗ್ರಾಹಕರಿಗೆ ಅಗತ್ಯ ಸರಕುಗಳು ಪೂರೈಸುತ್ತವೆ. ಉದ್ಯೋಗ ನೀಡುವುದು ಸೇರಿದಂತೆ ಮತ್ತಿತರ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳು ಅನನ್ಯವಾದ ಪಾತ್ರ ವಹಿಸಿವೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಕೇದರನಾಥ ಕುಲಕರ್ಣಿ ಹೇಳಿದರು. ನಗರದ ಸ್ವಾರಗೇಟ್’ನ ‘ರೇವಣಸಿದ್ದೇಶ್ವರ ಮಿನರಲ್ ವಾಟರ್ ಪ್ಲಾಂಟ್’ನ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಉದ್ಯಮಿಗಳ ದಿನಾಚರಣೆ’ಯಲ್ಲಿ ಮಾತನಾಡಿದರು. ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ […]
Continue Reading