ವಾಡಿ ಪುರಸಭೆ: 10 ವರ್ಷಕ್ಕಿಂತ ಹೆಚ್ಚು ಅವಧಿ ಕರ್ತವ್ಯದಲ್ಲಿರುವ ನೌಕರರ ವರ್ಗಾವಣೆಗೆ ಕರವೇ ಒತ್ತಾಯ
ಚಿತ್ತಾಪುರ: ವಾಡಿ ಪುರಸಭೆಯಲ್ಲಿ 3 ಜನ ನೌಕರರು 10 ರಿಂದ 15 ವರ್ಷಗಳಾದರೂ ಇನ್ನೂ ವಾಡಿಕೆಯಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಆದಷ್ಟು ಬೇಗ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚಂದರ ಚವ್ಹಾಣ ಮತ್ತು ಘಟಕದ ಅಧ್ಯಕ್ಷ ಶಿವಕುಮಾರ ಗುತ್ತೆದಾರ ಅವರು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿನ ವಾಡಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ ಈಶ್ವರ ಅಂಬೆಕಾರ, ಪ್ರಥಮ ದರ್ಜೆ ಸಹಾಯಕ ವಿರುಪಾಕ್ಷ ಮತ್ತು ಆರೋಗ್ಯ ನಿರಿಕ್ಷಕಿ ಲತಾಮಣಿ […]
Continue Reading