ಪರಧರ್ಮ ಸಹಿಷ್ಣುತೆಯೇ ಮಾನವೀಯತೆ: ಮೊಹಸಿನ್ ಬಾಬಾ
ಕಲಬುರಗಿ: ಮಾನವರೆಲ್ಲರೂ ಹುಟ್ಟುತ್ತಾ ಒಂದೆಯಾಗಿದ್ದು, ನಂತರ ಧರ್ಮ, ಜಾತಿ ಸಂಕೋಲೆಗಳಲ್ಲಿ ಸಿಲುಕಿ ಸಣ್ಣ ವ್ಯಕ್ತಿಯಾಗುತ್ತಿದ್ದಾರೆ. ಹುಟ್ಟಿದ ಧರ್ಮ, ಜಾತಿಗಳ ಆಧಾರದ ಮೇಲೆ ಮೇಲು-ಕೀಳು ಮಾಡದೆ ನಾವೆಲ್ಲರು ಒಂದೆ ಎಂಬ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ಇಸ್ಲಾಂ ಧಾರ್ಮಿಕ ಮುಖಂಡ, ಪೂಜ್ಯ ಸೈಯದ್ ಷಾ ಮಜರ್ಖಾದ್ರಿ ಅಲ್ಮಾರೋ ಮೊಹಸಿನ್ ಬಾಬಾ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನಲ್ಲಿರುವ ಹಜರತ್ ಸೈಯದ್ ಷಾ ಹಸನ್ಖಾದ್ರಿ ದರ್ಗಾದ 40ನೇ ಉರುಸ್ ನಿಮಿತ್ಯ ಖಾದ್ರಿ ದರ್ಗಾ ಸಮಿತಿ ವತಿಯಿಂದ ಜರುಗಿದ ಗಂಧ ಲೇಪನ, […]
Continue Reading