ಬಸವ ಜಯಂತಿ: ಮಣ್ಣಿನ ಮುಚ್ಚಳಿಕೆ ಮೂಲಕ ಪಕ್ಷಿಗಳಿಗೆ ನೀರಿನ ವ್ಯವಸ್ಥೆ
ಕಲಬುರಗಿ: ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-12ರಲ್ಲಿ ರವಿವಾರ ನಗರದ ಅಲ್ಲಮಪ್ರಭು ನಗರದಲ್ಲಿ ಬೇಸಿಗೆಯ ಬಿರು ಬಿಸಿಲಿರುವ ಕಾರಣ ಪಕ್ಷಿಗಳಿಗೆ ನೀರು ಕುಡಿಯಲು ಗಿಡಗಳಿಗೆ ಮಣ್ಣಿನ ಮುಚ್ಚಳಿಕೆ ನೇತು ಹಾಕಿ, ಅದರಲ್ಲಿ ನೀರು ಹಾಕಲಾಯಿತು. ಸಮಾಜ ಸೇವಕ ಮಹೇಶ ನಾಗೂರೆ ನೀರಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕು. ಕೇವಲ ಮಾನವರಷ್ಟೆ ಬದುಕಿದರೆ […]
Continue Reading