ಬಿಜೆಪಿಯವರಿಗೆ ಪ್ರಧಾನಿ ಪ್ರಶ್ನಿಸುವ ಧೈರ್ಯವಿಲ್ಲ: ಪ್ರಿಯಾಂಕ್ ಖರ್ಗೆ
ಸುದ್ದಿ ಸಂಗ್ರಹ ಕಲಬುರಗಿನರೇಂದ್ರ ಮೋದಿ ಅವರೇ ದೊಡ್ಡ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಅವರಿಗೆ ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ಗೃಹ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದ್ಯಮಿ, ಬಿಜೆಪಿ ಮುಖಂಡ ಸುಭಾಷಚಂದ್ರ ಅವರ 22 ಸಾವಿರ ಕೋಟಿ ಸಾಲವನ್ನು […]
Continue Reading