ರಸ್ತೆ ಸಂಚಾರ ನಿಯಮಗಳು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು: ಡಿವೈಎಸ್ಪಿ ಪಾಟೀಲ
ಸುದ್ದಿ ಸಂಗ್ರಹ ಶಹಾಬಾದಅಪಘಾತ ತಡೆಯಲು ರಸ್ತೆ ನಿಯಮಗಳು ಎಲ್ಲರು ಪಾಲಿಸಬೇಕು ಮತ್ತು ವಾಹನ ಚಲಾಯಿಸುವ ಪ್ರತಿಯೊಬ್ಬರು ಚಾಲನಾ ಪರವಾನಗಿ, ವಿಮಾ ಪಾಲಿಸಿ, ನೊಂದಣಿ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ನಗರ ಪೊಲೀಸ ಠಾಣೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡ್ರೈವಿಂಗ್ ಮಾಡುವಾಗ ಚಾಲಕರು ಮೊಬೈಲ್ ಫೋನ್ ಬಳಸುವುದು ಅನಾಹುತಕ್ಕೆ ಕಾರಣವಾಗಬಹುದು. ವಾಹನ ಡ್ಯಾಮೇಜಾದರೆ ಮತ್ತು ಚಾಲಕ ಗಾಯಗೊಂಡರೆ ಇನ್ಸೂರೆನ್ಸ್ […]
Continue Reading