ನೇತಾಜಿ ಯುವ ಪೀಳಿಗೆಗೆ ಸ್ಪೂರ್ತಿ
ಸುದ್ದಿ ಸಂಗ್ರಹ ಶಹಾಬಾದ ದುಶ್ಚಟಗಳಿಗೆ ದಾಸರಾಗಿ, ಪ್ರೀತಿ-ಪ್ರೇಮ ಎಂಬ ಜಾಲಕ್ಕೆ ಸಿಲುಕಿ, ಹತಾಶರಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಿರುವ ಇಂದಿನ ಯುವ ಪೀಳಿಗೆಯ ಮುಂದಿನ ಭವಿಷ್ಯ ನೋಡಿದರೆ ಆತಂಕವುಂಟು ಮಾಡುತ್ತಿದೆ ಎಂದು ಧಾರವಾಡದ ಜನಜಾಗೃತಿ ವೇದಿಕೆಯ ಸಲಹೆಗಾರ ರಾಮಾಂಜಿನಪ್ಪ ಆಲ್ದಳ್ಳಿ ಹೇಳಿದರು. ನಗರದ ಸಿದ್ದರಾಮೇಶ್ವರ ಶಾಲಾ ಮೈದಾನದಲ್ಲಿ ಎಐಡಿಎಸ್ಓ ಎಐಡಿವೈಓ ಹಾಗೂ ಎಐಎಂಎಸ್ಎಸ್ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನದ ಅಂಗವಾಗಿ ನಡೆದ 12ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ […]
Continue Reading