ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದು: ಎಚ್.ಬಿ ಪಾಟೀಲ್
ಸುದ್ದಿ ಸಂಗ್ರಹ ಕಲಬುರಗಿ ಕರ್ನಾಟಕದ ದಾಸ ಪರಂಪರೆಯ ಪ್ರಮುಖ ಸಂತರು, ಕವಿಗಳು, ‘ಕರ್ನಾಟಕ ಸಂಗೀತದ ಪಿತಾಮಹ’ ಎಂದು ಖ್ಯಾತರಾದ ಪುರಂದರ ದಾಸರು ವೇದ, ಉಪನಿಷತ್ತುಗಳ ಸಾರಾಂಶ ಕನ್ನಡದಲ್ಲಿ ಕೀರ್ತನೆಗಳನ್ನು ಸರಳ, ಸುಲಭವಾಗಿ ಜನರಿಗೆ ತಲುಪಿಸಿದರು. ಅವರ ಕೀರ್ತನೆಗಳು ಭಕ್ತಿ, ಸಾಮಾಜಿಕ ಮತ್ತು ತತ್ವಶಾಸ್ತ್ರಿಯ ಅಂಶಗಳು ಹೊಂದಿದ್ದು, ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯಲ್ಲಿ ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ […]
Continue Reading