ನಾಡಿನ ಇತಿಹಾಸದ ಪುಟ ತರೆಯುವ ತಡಕಲ್ ಜೈನ ಬಸದಿ: ಮುಡುಬಿ ಗುಂಡೇರಾವ
ಸುದ್ದಿ ಸಂಗ್ರಹ ಕಲಬುರಗಿತಡಕಲ್ ಗ್ರಾಮದ ಜೈನ ಬಸದಿಯು ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ನಮ್ಮ ನೆಲವೆ ನಮಗೆ ಪ್ರೇರಣೆ. ಜೈನರ ಕಾವ್ಯ, ಶರಣರ ವಚನ, ದಾಸರ ವಾಣಿ ಮೊಳಗಿದ ಪುಣ್ಯ ಭೂಮಿ ಆಳಂದ ಸಾಸಿರ ನಾಡಿನ ಕೊಡುಗೆ ಅಪಾರ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಜಿಲ್ಲೆಯ ತಡಕಲ್ ಗ್ರಾಮದ ಜೈನ ಶಾಂತಿನಾಥ ಬಸದಿಯಲ್ಲಿ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -49 ಸರಣಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ […]
Continue Reading