ಸಂಸ್ಕೃತಿ, ಪರಂಪರೆಯ ಕುರುಹಾದ ಮಾತೃಭಾಷೆಯ ರಕ್ಷಣೆ ಅಗತ್ಯ
ಚಿತ್ತಾಪುರ: ಮಾತೃಭಾಷೆ ಸಂಸ್ಕೃತಿ, ಪರಂಪರೆಯ ಕುರುಹುವಾಗಿದೆ ಇದರ ರಕ್ಷಣೆ ಅಗತ್ಯವಾಗಿದೆ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಹೇಳಿದರು. ತಾಲೂಕಿನ ಕನಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಮಾತೃಭಾಷೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಮಾತು ಮನುಷ್ಯನಿಗೆ ದೇವರು ನೀಡಿದ ವಿಶೇಷ ವರವಾಗಿದೆ. ಇದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ ಎಂದರು. ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಮಾತೃಭಾಷೆಯನ್ನು ಹೃದಯದಿಂದ ಪ್ರೀತಿಸಿ, ಗೌರವಿಸಬೇಕು. […]
Continue Reading