ಚಿಂಚೋಳಿ: ನಾಗರಾಳ ಜಲಾಶಯದಲ್ಲಿ ಪುತ್ರನ ಬಿಸಾಕಿ ಕೊಂದ ತಂದೆ
ಸುದ್ದಿ ಸಂಗ್ರಹ ಕಲಬುರಗಿತಂದೆಯೊಬ್ಬ ತನ್ನ ಕರುಳ ಕುಡಿಯನ್ನು ಕಿರು ಜಲಾಶಯಕ್ಕೆ ಎಸೆದು ಸಾಯಿಸಿದ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ. ದುರಂತ ನಡೆದ ಮೂರು ದಿನಗಳ ನಂತರ ಗುರುವಾರಈ ಕೃತ್ಯ ಬೆಳಕಿಗೆ ಬಂದಿದೆ. ತಾಲೂಕಿನ ಹಸರಗುಂಡಗಿ ಗ್ರಾಮದ ಕಲ್ಪನಾ ಹಾಗೂ ಸೋಮರಾವ್ ಹೂಗಾರ ದಂಪತಿಯ ಪುತ್ರ ಮಹೇಶ (2) ಮೃತ ಬಾಲಕ. ಹಸರಗುಂಡಗಿಯ ಮಡಿವಾಳಪ್ಪ ಕರುಣಾದೇವಿ ದಂಪತಿಗೆ ಕೇವಲ ಇಬ್ಬರು ಪುತ್ರಿಯರಿದ್ದು ಗಂಡು ಮಕ್ಕಳಿರಲಿಲ್ಲ. ಪುತ್ರಿ ಕಲ್ಪನಾ ಅವರನ್ನು ದೋಟಿಕೊಳ ಗ್ರಾಮದ ಸೋಮರಾವ್ […]
Continue Reading