ಉತ್ತಮ ಬದುಕಿಗೆ ಶರಣರ ವಚನಗಳು ಸ್ಫೂರ್ತಿ: ನಾಗೇಂದ್ರ ಮಸೂತಿ
ಕಲಬುರಗಿ: ಮನುಷ್ಯನ ಜೀವನದಲ್ಲಿ ನೆಮ್ಮದಿ ಹಾಗೂ ಬದುಕು ನಡೆಸಲು ಶರಣರ ವಚನಗಳು ಸ್ಫೂರ್ತಿಯಾಗಿವೆ ಎಂದು ಉಪನ್ಯಾಸಕ ನಾಗೇಂದ್ರ ಮಸೂತಿ ಹೇಳಿದರು. ನಗರದ ಜಯನಗರ ಬಡಾವಣೆಯ ಸೋಮಶೇಖರ ಮಾಲಿ ಪಾಟೀಲ ಮನೆಯಲ್ಲಿ ರವಿವಾರ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಮನೆಯಂಗಳಗಳಲ್ಲಿ ಶ್ರಾವಣ ವಚನೋತ್ಸವ ಕಾರ್ಯಕ್ರಮ ನಿಮಿತ್ಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಉಪನ್ಯಾಸ ಮಾಲೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಚನಗಳಲ್ಲಿ ಜ್ಞಾನ ಅಡಗಿದೆ ಎಂದರು. ದೈರ್ಯದಿಂದ ಬದುಕು ನಡೆಸಲು ಶರಣರ […]
Continue Reading