ಭಾಗ್ಯಲಕ್ಷ್ಮಿ ಯೋಜನೆಗೆ ಕುತ್ತು ತಂದ ಬಾಲ್ಯ ವಿವಾಹ: ಯಾದಗಿರಿಯಲ್ಲಿ 189 ಫಲಾನುಭವಿಗಳಿಗೆ ಸೌಲಭ್ಯ ಅನುಮಾನ
ಸುದ್ದಿ ಸಂಗ್ರಹ ಯಾದಗಿರಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಂಡು ಬಾಂಡ್ ಪಡೆದಿರುವ 189 ಫಲಾನುಭವಿಗಳಿಗೆ ಬಾಲ್ಯ ವಿವಾಹವಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇಷ್ಟು ಫಲಾನುಭವಿಗಳು ಸರಕಾರದ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಅಲ್ಲದೆ ಕಾನೂನಿನ ಸಂಕಷ್ಟ ಎದುರಿಸುವ ಭೀತಿಯೂ ಶುರುವಾಗಿದೆ. ಕರ್ನಾಟಕದಲ್ಲಿ 2006-07ನೇ ಸಾಲಿನಲ್ಲಿ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ ಯೋಜನೆಯಡಿ ಮೊದಲನೆಯ ವರ್ಷವೇ ನೋಂದಣಿಯಾಗಿರುವ ಫಲಾನುಭವಿಗಳಿಗೆ ನೀಡಿರುವ ಬಾಂಡ್ಗಳಿಗೆ ಈ ವರ್ಷ ಮೆಚುರಿಟಿ (ಪರಿಪಕ್ವ) ಆಗಿರುವುದರಿಂದ ಫಲಾನುಭವಿಗಳಿಗೆ ಮೆಚುರಿಟಿ ಹಣ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ […]
Continue Reading