ಕಡಲೆ ಬೆಳೆಗೆ ಸೂಕ್ತ ನಿರ್ವಹಣೆ ಅಗತ್ಯ
ಸುದ್ದಿ ಸಂಗ್ರಹ ಕಲಬುರಗಿ ಕಡಲೆ ಬೆಳೆ ದ್ವಿದಳ ಹಾಗೂ ಹಿಂಗಾರು ಬೆಳೆಯಾಗಿದೆ. ಬೆಳೆಯ ಉತ್ತಮ ಇಳುವರಿಗಾಗಿ ಸಮಗ್ರ ನಿರ್ವಹಣಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್ ಬಿರಾದಾರ ಹೇಳಿದರು. ಕಮಲಾಪುರ ತಾಲೂಕಿನ ಶಿರಗಾಪುರ ಗ್ರಾಮದ ಈರಣ್ಣ ಬಿರಾದಾರ ಅವರ ಕಡಲೆ ಹೊಲದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “ಕಡಲೆ ಬೆಳೆ ಕ್ಷೇತ್ರ ಭೇಟಿ ಮತ್ತು ನಿರ್ವಹಣೆ ಕ್ರಮ” ಕಾರ್ಯಕದಲ್ಲಿ ಬೆಳೆ ವೀಕ್ಷಿಸಿ, ನಂತರ ಮಾತನಾಡಿದ ಅವರು, ಹಿಂಗಾರು […]
Continue Reading