ಕಲಬುರಗಿ: ಸ್ನೇಹಿತೆಯಿಂದ ಲ್ಯಾಪ್‌ಟಾಪ್ ಪಡೆದು ವಂಚನೆ

ಸುದ್ದಿ ಸಂಗ್ರಹ ಕಲಬುರಗಿಹಳೆಯ ಕ್ಲಾಸ್‌ಮೇಟ್‌ವೊಬ್ಬರು ಲ್ಯಾಪ್‌ಟಾಪ್ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಸಿವಿಲ್‌ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. 8ನೇ ತರಗತಿಯಲ್ಲಿದ್ದಾಗ ವಿಜಯಲಕ್ಷ್ಮಿ ಎಂಬ ವಿದ್ಯಾರ್ಥಿನಿ ಸ್ನೇಹಿತೆಯಾಗಿದ್ದಳು. ಜುಲೈ 1ರಂದು ಸಂಜೆ ಫೋನ್‌ ಮಾಡಿ ತಮ್ಮ ತಂದೆಯ ಬಿಲ್ಡಿಂಗ್ ಪ್ರಾಜೆಕ್ಟ್‌ ನಡೆಯುತ್ತಿದ್ದು, ಲ್ಯಾಪ್‌ಟಾಪ್‌ ನೀಡುವಂತೆ ಕೋರಿದ್ದಳು. ನಾನು ನನ್ನ 80 ಸಾವಿರ ಮೊತ್ತದ ಲ್ಯಾಪ್‌ಟಾಪ್‌ ಕೊಟ್ಟಿದ್ದೆ. 6 ದಿನಗಳ ನಂತರ ಕೇಳಿದಾಗ ನೆಪ ಹೇಳುತ್ತಲೆ ಬಂದು, ಇದೀಗ ಲ್ಯಾಪ್‌ಟಾಪ್‌ ಕೊಡದೆ ವಂಚಿಸಿದ್ದಾಳೆ ಎಂದು ವಿದ್ಯಾರ್ಥಿ ಸುಪ್ರೀತ್ […]

Continue Reading

ತಪ್ಪು ತಿದ್ದಿ ಭವಿಷ್ಯಕ್ಕೆ ಬುನಾದಿ ಹಾಕುವ ಶಿಕ್ಷಕರು ಸರ್ವಶ್ರೇಷ್ಠರು: ವೀರಣ್ಣ ಯಾರಿ

ಸುದ್ದಿ ಸಂಗ್ರಹ ವಾಡಿ ಬಾಲ್ಯಾವಸ್ಥೆಯ ನಮ್ಮ ತಪ್ಪನ್ನು ತಿದ್ದಿ ತೀಡಿ ನಮ್ಮ ಭವಿಷ್ಯದ ಜೊತೆಗೆ ದೇಶದ ಪ್ರಗತಿಗಾಗಿ ಭದ್ರ ಬುನಾದಿ ಹಾಕುವ ಶಿಕ್ಷಕರನ್ನು ಸಮಾಜದಲ್ಲಿ ಪೂಜನೀಯ ಭಾವನೆಯಿಂದ ಕಾಣುತ್ತೆವೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿದ್ದ ಸಂಧರ್ಭದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ವಿದ್ಯಾರ್ಥಿಗಳು ಮುಂದಾದಾಗ, ನನ್ನ ಹುಟ್ಟು ಹಬ್ಬದ ಬದಲು ಸಪ್ಟೆಂಬರ್ 5 ಅನ್ನು […]

Continue Reading

ಬಿಜೆಪಿಯವರಿಗೆ ಪ್ರಧಾನಿ ಪ್ರಶ್ನಿಸುವ ಧೈರ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಕಲಬುರಗಿನರೇಂದ್ರ ಮೋದಿ ಅವರೇ ದೊಡ್ಡ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಅವರಿಗೆ ‌ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ಗೃಹ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು‌. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದ್ಯಮಿ, ಬಿಜೆಪಿ ಮುಖಂಡ ಸುಭಾಷಚಂದ್ರ ಅವರ 22 ಸಾವಿರ ಕೋಟಿ ಸಾಲವನ್ನು […]

Continue Reading

ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು ಕೃತಿ ಲೋಕಾರ್ಪಣೆ ನಾಳೆ‌‌

ಸುದ್ದಿ ಸಂಗ್ರಹ ವಾಡಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಡಾ.ಸೂರ್ಯಕಾಂತ ಸುಜ್ಯಾತ್‌ ಅವರು ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಪುಸ್ತಕದ ಲೋಕಾರ್ಪಣೆ ಸಮಾರಂಭ ಸೆ.6 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಜರುಗಲಿದೆ ಎಂದು ಸಂಚಲನ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಿ.ಎಂ ನದಾಫ್ ಅವರು ಕೃತಿಯನ್ನು ಲೋಕಾರ್ಪಣೆ -ಗೊಳಿಸಲಿದ್ದಾರೆ. ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ […]

Continue Reading

ChatGPT ಬಳಸಿ 75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ: ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್

ಸುದ್ದಿ ಸಂಗ್ರಹ ಕಠ್ಮಂಡುನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಸ್ಥಿತಿಯನ್ನೆ ಬಂಡವಾಳ ಮಾಡಿಕೊಂಡು, ಎಐ ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕರನ್ನು ವಂಚಿಸಲು ಯತ್ನಿಸಿದ 32 ವರ್ಷದ ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ChatGPT ಬಳಸಿ ನಕಲಿ ರಸೀದಿ ಸೃಷ್ಟಿರಾಮೆಚಾಪ್ ಜಿಲ್ಲೆಯ ಗೋಕುಲಗಂಗಾ ಗ್ರಾಮೀಣ ಪುರಸಭೆಯ ಭಗವಾನ್ ಕರ್ಕಿ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಈತ ನೇಪಾಳ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1,20,000 ನೇಪಾಳಿ ರೂಪಾಯಿ (ಸುಮಾರು 75,000) ದೇಣಿಗೆ ನೀಡಿರುವುದಾಗಿ ಹೇಳಿಕೊಳ್ಳುವ ನಕಲಿ ಸ್ವೀಕೃತಿ ಪತ್ರವನ್ನು […]

Continue Reading

ಭಾರತದಲ್ಲಿ ಮೊದಲ 5G ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಪಿಲಿಪ್ಸ್: ಹೇಗಿದೆ ನೋಡಿ

ಪ್ರಸಿದ್ಧ ಪಿಲಿಪ್ಸ್ (Philips) ಕಂಪನಿಯು ಮೊದಲ 5G ಸ್ಮಾರ್ಟ್‌ಫೋನ್ S7221 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುವ HD+ LCD ಡಿಸ್‌ಪ್ಲೇ, ಡ್ಯುಯಲ್ 5G ಸಿಮ್ ಬೆಂಬಲಿಸುವ 5G ಪ್ರೊಸೆಸರ್ ಹೊಂದಿದೆ. 8GB RAM ಮತ್ತು 128GB ಸ್ಟೋರೇಜ್‌ವರೆಗೆ ಆಯ್ಕೆ ನೀಡಲಾಗಿದೆ. ಹಿಂಭಾಗದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ 64MP ಮುಖ್ಯ ಕ್ಯಾಮೆರಾ ಇದ್ದು, 25W ಫಾಸ್ಟ್ ವೈರ್ಡ್ ಚಾರ್ಜಿಂಗ್ ಬೆಂಬಲಿಸುವ 5,700mAh ಬ್ಯಾಟರಿ ನೀಡಲಾಗಿದೆ. ಬೆಲೆ ಮತ್ತು […]

Continue Reading

ತಿರುಮಲ ದೇವಸ್ಥಾನ ಮಂಡಳಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಸುದ್ದಿ ಸಂಗ್ರಹ ಅಮರಾವತಿವಿಶ್ವಪ್ರಸಿದ್ಧ ತಿರುಮಲ ಬೆಟ್ಟದ ವೆಂಕಟೇಶ್ವರ ದೇವಾಲಯವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಗಳ ಉಪ ಕಾರ್ಯನಿರ್ವಾಹಕ ಅಧಿಕಾರಿ ಮೆಂಡು ಲೋಕನಾಥಮ್‌ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿತು. ಟಿಟಿಡಿ ಅಧಿಕಾರಿಯು ತನ್ನ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪದ ತನಿಖೆಯ ಭಾಗವಾಗಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಶೋಧ ಕಾರ್ಯ ನಡೆಸಲಾಯಿತು. ಡಿಎಸ್ಪಿ ಶ್ರೀನಿವಾಸರಾವ್ ನೇತೃತ್ವದ ಏಳು ಎಸಿಬಿ ತಂಡಗಳು, ಪೆದ್ದಕಾಪು ಲೇಔಟ್‌ನಲ್ಲಿರುವ […]

Continue Reading

ಆಟೊ-ಲಾರಿ ಡಿಕ್ಕಿ: ಮೂರು ತಿಂಗಳ ಮಗು, ತಾಯಿ ಸಾವು

ಸುದ್ದಿ ಸಂಗ್ರಹ ವಾಡಿ ಕಲಬುರಗಿ–ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಲಕರ್ಟಿ ಬಳಿ ಬುಧವಾರ ಆಟೊ–ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ. ವಾಡಿ ಪಟ್ಟಣದ ಕಲಕಮ್ಮ ಬಡಾವಣೆ ನಿವಾಸಿ ಶರಣಮ್ಮ ಶರಣು ಸಿಂಘೆ(30) ಮತ್ತು ಅವರ ಪುತ್ರ ರಾಘವೇಂದ್ರ ಸಿಂಘೆ ಮೃತರು. ಸಾಬಮ್ಮ ದತ್ತು ಸಿಂಘೆ ಮತ್ತು ಆಟೊ ಚಾಲಕ ಖಾಜಾಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. 3 ತಿಂಗಳ ಹಿಂದೆ ಸಿಜೇರಿಯನ್ ಮಾಡಿಕೊಂಡಿದ್ದ ಶರಣಮ್ಮ, ಹೊಲಿಗೆ ಬಿಚ್ಚಿಸಿಕೊಂಡು ಬರಲು ಮಗು ಮತ್ತು ಅತ್ತೆಯೊಂದಿಗೆ […]

Continue Reading

ಬಿಗ್‌ಬಾಸ್‌ನಲ್ಲಿ ಹೊಸ ದಾಖಲೆ: ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ

ಈ ಬಾರಿ ಬಿಗ್‌ಬಾಸ್ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದೆ. ನಾಲ್ಕೂ ಆವೃತ್ತಿಗಳ ನಿರೂಪಕರಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಇದೆ ಮೊದಲ ಬಾರಿಗೆ ಒಂದೆ ಪರದೆ ಮೇಲೆ ಪ್ರೊಮೋದಲ್ಲಿ ಕಾಣಿಸ್ಕೊಂಡಿದ್ದಾರೆ. ಎಲ್ಲಾ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮ ಸೆ.5, 2026ರಿಂದ ಪ್ರಾರಂಭವಾಗ್ತಿರೋದು ವಿಶೇಷ. ಬಿಗ್‌ಬಾಸ್ ಇತಿಹಾಸದಲ್ಲೆ ನಾಲ್ಕು ಆವೃತ್ತಿಯ ಆಯಾ ಸರಣಿ ಒಂದೆ ದಿನ ಪ್ರೀಮಿಯರ್ ಆಗ್ತಿರೋದು ಇದೆ ಮೊದಲು. ಒಂದೆ ಪ್ರೋಮೋದಲ್ಲೂ ನಾಲ್ವರು ನಿರೂಪಕರು ಕಾಣಿಸ್ಕೊಂಡಿದ್ದಾರೆ. […]

Continue Reading

ಬರಪೀಡಿತ ಪಟ್ಟಿಯಲ್ಲಿ ಕಲಬುರಗಿ ಕೈಬಿಟ್ಟಿರುವದು ಖಂಡನೀಯ: ದೀಪಕ್ ಹೊಸ್ಸೂರಕರ್

ಸುದ್ದಿ ಸಂಗ್ರಹ ಕಲಬುರಗಿ ಮಳೆಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದರು ಕೂಡ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ ಎಂದು ನಗರ ಯೋಜನಾ ಪ್ರಾಧಿಕಾರ ‌ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಜನರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ, ಜಿಲ್ಲೆಯಲ್ಲಿ ಒಬ್ಬರು ಸಂಸದರು, 9 ಜನ ಶಾಸಕರು ಇದ್ದಾರೆ, ಅದರಲ್ಲೂ ವಿಶೇಷವಾಗಿ 3 ಜನ ಸಚಿವರಿದ್ದಾರೆ, ಗೃಹ ಸಚಿವರು ಕೂಡ ನಮ್ಮ ಜಿಲ್ಲೆಯವರೆ ಆಗಿದ್ದು, ಇಷ್ಟೆಲ್ಲಾ […]

Continue Reading