ಸತ್ಯದ ಮಾರ್ಗದಲ್ಲಿ ನಡೆಯುವುದೆ ಮಾನವ ಧರ್ಮ: ವೀರಣ್ಣ ಯಾರಿ
ಸುದ್ದಿ ಸಂಗ್ರಹ ವಾಡಿಸತ್ಯದ ಮಾರ್ಗದಲ್ಲಿ ನಡೆಯುವುದೆ ಮಾನವ ಧರ್ಮ ಎಂದು ರೇಣುಕಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಚಾರ್ಯರಲ್ಲಿ ಬಹಳ ಪ್ರಮುಖವಾದ ಆಚಾರ್ಯರಾಗಿದ್ದ ಇವರು ಪ್ರಭಾವಶಾಲಿಯಾದ ರಂಭಾಪುರಿ ಪೀಠದ ಸಂಸ್ಥಾಪಕರಾಗಿದ್ದರು. ಸತ್ಯದ ಮಾರ್ಗದೊಂದಿಗೆ ಸಾಮರಸ್ಯದಿಂದ ಸಮಾಜ ನಡೆಯುವುದಕ್ಕೆ ಅನುಸರಿಸಬೇಕಾದ ಅಂಶಗಳು ಧಾರೆಯೆರಿದಿದ್ದಾರೆ ಎಂದರು. ರೇಣುಕಾಚಾರ್ಯರರ ಸರ್ವಶ್ರೇಷ್ಠ ಮೌಲಿಕ ಗ್ರಂಥವಾದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ದಾಂತದ ಬೋಧನೆ, ಮಾನವಕುಲ ದೈವತ್ವದೆಡೆಗೆ […]
Continue Reading