ಬೆಳಗುಂಪಾ: ಅಭಿನವ ಪರ್ವತೇಶ್ವರ ಶ್ರೀಗಳಿಗೆ ಗುರುವಂದನೆ

ತಾಲೂಕು

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಬೆಳಗುಂಪಾದ ಅಭಿನವ ಪರ್ವತೇಶ್ವರ ಶಿವಾಚಾರ್ಯರಿಗೆ ಶ್ರೀ ಮಠದ ಭಕ್ತರಿಂದ ಗುರುಪೂರ್ಣಿಮೆ ಪ್ರಯುಕ್ತ ಗುರುವಾರ ಗುರುವಂದನೆ ಜರುಗಿತು.

ಈ ಸಂದರ್ಭದಲ್ಲಿ ರೇವಯ್ಯ ಮಠಪತಿ, ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ರೇವಣಸಿದ್ದಯ್ಯ ಹೊಸಮಠ, ಶಿವರಾಜ ಮಾಲಿ ಪಾಟೀಲ, ಉಮಾಕಾಂತ ಗಂಗಾಣಿ, ಸುಗಯ್ಯ ಹಿರೇಮಠ, ಬಾಬುರಾವ ಶೀಲವಂತ, ಹಣಮಂತರಾವ ಬಿರಾದಾರ, ನಾಗೇಶ ಶಿವಗೋಳ, ಬಸವರಾಜ ಕುಲಕರ್ಣಿ, ಚನ್ನಬಸವ ರೆಡ್ಡಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *