ಚಿತ್ತಾಪುರ: ರಾಯರ ಮಠದಲ್ಲಿ 11ನೇ ವರ್ಧಂತಿ ಮಹೋತ್ಸವ

ಚಿತ್ತಾಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವೃಂದಾವನ ಪುನರ್ ಪ್ರತಿಷ್ಟಾಪನೆ 11ನೇ ವರ್ಷದ ವರ್ಧಂತಿ ಮಹೋತ್ಸವವು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳವಾರ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭೀಷೇಕ, ತುಳಸಿ ಅರ್ಚನೆ, ಅಲಂಕಾರ ಪೂಜೆ, ಗಜವಾಹನ ಉತ್ಸವ, ಪಲ್ಲಕಿ ಉತ್ಸವ, ತೋಟ್ಟಿಲು ಸೇವೆ, ಪ್ರವಚನ, ಹಸ್ತೋದಕ, ಮಹಾ ಮಂಗಳಾರುತಿ, ತೀರ್ಥ, ಅನ್ನದಾನ ಸೇವೆ, ಭಜನೆ ಕಾರ್ಯಕ್ರಮ ಜರುಗಿದವು. ಅದ್ಧೂರಿಯಾಗಿ ರಾಯರ ರಥೋತ್ಸವ ಜರುಗಿತು.ಮಳಖೇಡದ ಸುಧಾ ಪಂಡಿತ ವೆಂಕಣಚಾರ್ಯರು ಹಾಗೂ ಅರ್ಚಕರು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಅಲಂಕಾರ ಮಾಡಿದರು. ವಾದಿರಾಜ […]

Continue Reading

ಚಿತ್ತಾಪುರ: ತಹಸೀಲ್ ಕಚೇರಿಗೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಭೇಟಿ

ಚಿತ್ತಾಪುರ: ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರು ಶನಿವಾರ ತಹಸೀಲ್ ಕಚೇರಿಗೆ ಭೇಟಿ ನೀಡಿ ಭೂ ದಾಖಲೆಗಳ ಡಿಜಿಟಲಿಕರಣ ಕೆಲಸದ ಪ್ರಗತಿ ಪರಿಶೀಲಿಸಿದರು. ನಂತರ ಕರ್ನಾಟಕ ಪಬ್ಲಿಕ್ ಶಾಲೆಯ ಹೊಸ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಗ್ರೇಡ್ – 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಲೋಕೋಪಯೋಗಿ ಇಲಾಖೆಯ ಎಇಇ ಮಹ್ಮದ ಇಸ್ಮಾಯಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಗ್ರಾಮಾಡಳಿತ ಅಧಿಕಾರಿ ಮೈನೋದ್ದಿನ್, ವಿಠಲರಾವ ಸೇರಿದಂತೆ ಅನೇಕರು ಇದ್ದರು.

Continue Reading